News

Scroll Down To Discover

Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ

  • 144
Font size:
Print

Exclusive: ಮಾಜಿ ಸಚಿವರಿಗೆ ಜೀವ ಬೆದರಿಕೆ; ಇದ್ಯಾವುದಕ್ಕೂ ಹೆದರುವುದಿಲ್ಲ ಎಂದ ಟಿಬಿ ಜಯಚಂದ್ರ. 20 ಸಾವಿರ ಎಕರೆ ಭೂಮಿ ಇದರಲ್ಲಿ ದುರುಪಯೋಗ ಆಗಿದೆ. 1 ಲಕ್ಷ ಕೋಟಿಗೂ ಅಧಿಕ ಮೊತ್ತದ ನೈಸ್ ಅವ್ಯವಹಾರ ಇದು. ಈ ಹಗರಣದಲ್ಲಿ ಸಾಕಷ್ಟು ಮನಿ ಲಾಂಡ್ರಿಂಗ್ ಕೂಡ ನಡೆದಿದೆ ಎಂದು ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.

or

For faster login or register use your social account.

Connect with Facebook